ಮುಡಿದ ಹೂ ಮಲ್ಲಿಗೆ

ಮೂಡಿದ ಹೂ ಮಲ್ಲಿಗೆ
ನಗುವೆ ಏತಕೆ ಮೆಲ್ಲಗೆ
ಸರಸವಾಡುವ ನೆಪದಲಿ
ನನ್ನ ಮರೆತೆಯೇನೆ ||

ನಿನ್ನ ಕಾಣುವಾತರದಿ
ಬಂದು ನಿಂದೆ ನಿನ್ನ ಬಾಗಿಲಿಗೆ
ಒಳಗೆ ಬಾ ಎಂದು ಕರೆಯಲು
ಏಕೆ ಮುನಿಸು| ನಾ ನಿನ್ನ ಗೆಳತಿ
ನನ್ನ ಮರತೆಯೇನೇ ||

ಚೌಕಾಬಾರ ಆಡುವಾಗ ಬಳೆಗಳ
ತೊಡುವಾಗ ಪ್ರಾಣ ಸಖಿ ಎಂದಾಗ
ಚಂದಿರನ ನೆನಪಲ್ಲಿ ನಾಚಿ ಮೊಗ್ಗಾದೆ
ನಿನ್ನ ಕಂಗಳಲ್ಲಿ ಕಂಡೆ ಚಂದ್ರಕಾಂತಿ ಬಿಂಬ ||ಓ||

ಬಾಡಿದ ಹೂವಂತೆ ಮೂರು ದಿನದ
ಚಿಂತೆ| ಸೋಲು ಗೆಲುವು ಉಂಡ
ಮನಕೆ ಎಲ್ಲವು ನಿಶ್ಚಿಂತೆ ನನ್ನ
ಗೆಳತಿ ನಿನ್ನ ನೆನೆದು ಬಂದ ಇಲ್ಲಿಗೆ ||ಓ||

ಬರೆಯುವೆ ನಾ ಪತ್ರವನು ನಿನ್ನ
ಹಾರೈಸಿ ಎಂದಾದರೂ ಒಂದು
ದಿನ ಕಾಣುವೆ ನಿನ್ನ ಸುಖದ
ಸೋಪಾನದಲ್ಲಿ ನೀ ಮೆಲ್ಲಗೆ ನಗುತಿರು
ಮಲ್ಲಿಗೆ ||ಓ||

ಮರೆಯದಿರು ನನ್ನ ನೀನು
ಮರೆತೆಯಾದರೆ ಜೀವವಿಲ್ಲದ
ಗೊಂಬೆಯಂತೆ ಸ್ನೇಹ ಎಂಬುದು
ಬಾಳ ಪಯಣವು ಸ್ಫೂರ್ತಿಯಂತೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೩ನೆಯ ಖಂಡ – ರೂಢಿಯ ಪರಿತ್ಯಾಗ
Next post ಉಸಿರಿಗೆ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys